Latest Entries »

‘ಸಂಚಾರಿ ಥಿಯೇಟರ್’

ಅರ್ಪಿಸುವ

“ಕುವೆಂಪು” ಅವರ ಪುಟಾಣಿ ಕತೆಯೊಂದನ್ನು ಆಧರಿಸಿದ ಮಕ್ಕಳ ನಾಟಕ

“ನರಿಗಳಿಗೇಕೆ ಕೋಡಿಲ್ಲ?”

26 ಜನವರಿ 2012

ಸಂಜೆ  7:30ಕ್ಕೆ

ರಂಗ ಶಂಕರ

  

ಮಲೆಗಳಲ್ಲಿನ ಮದುಮಗಳ ಅಪ್ಪ,

    ಕಾನೂರು ಸುಬ್ಬಮ್ಮ ಹೆಗ್ಗಡತಿಯಪ್ಪ,

    ಕುಪ್ಪಳ್ಳಿಯಾ ಪುಟ್ಟಪ್ಪ!

    ಬರೆದಂತ ಮುದ್ದಾದ ಗುಬ್ಬಿಯಾ ಕತೆ ಇದು..

     ನವಿಲುಕಲ್ಲು ಬೆಟ್ಟದಾ ಮೇಲ್ನಡೆದ ಕತೆ ಇದು.. 


 

ರಂಗಾಯಣದ ವನರಂಗದಲ್ಲಿ ಸಂಚಾರಿ ಥಿಯೇಟರ್ ಅಭಿನಯಿಸಿದ

  ‘ನರಿಗಳಿಗೇಕೆ ಕೋಡಿಲ್ಲ?’ ನಾಟಕಕ್ಕೆ ತುಂಬಿ ತುಳುಕಿದ ಪ್ರೇಕ್ಷಕರು!!

ರಂಗಾಯಣದಲ್ಲಿ ನಡೆದ   “ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ” ದಲ್ಲಿ   ‘ನರಿಗಳಿಗೇಕೆ ಕೋಡಿಲ್ಲ?’

ನಾಟಕ ಪ್ರಯೋಗಕ್ಕೆ ಸಂಚಾರಿ ಕಲಾವಿದರ ಸಂಭ್ರಮ!

This slideshow requires JavaScript.

“ಸಂಚಾರಿ ಥಿಯೇಟರ್”

“ಬಹುರೂಪಿ” ರಾಷ್ಟ್ರೀಯ ನಾಟಕೋತ್ಸವದಲ್ಲಿ

“ಕುವೆಂಪು” ಅವರ ಪುಟಾಣಿ ಕತೆಯೊಂದನ್ನು ಆಧರಿಸಿದ ಮಕ್ಕಳ ನಾಟಕ

“ನರಿಗಳಿಗೇಕೆ ಕೋಡಿಲ್ಲ?”

ದಿನಾಂಕ :  22 ಜನವರಿ 2012 , ಭಾನುವಾರ

ಸ್ಥಳ : “ವನರಂಗ” (ಮೈಸೂರು-ರಂಗಾಯಣ)

ಸಮಯ : ಸಂಜೆ 7 ಗಂಟೆಗೆ


ಮೈಸೂರಿನ ಗೆಳೆಯರು ದಯವಿಟ್ಟು ನಿಮ್ಮ ಮಕ್ಕಳನ್ನು ಕರೆದುಕೊಂಡು ಬನ್ನಿ…

ಮಕ್ಕಳು ನೋಡಲೇಬೇಕಾದ ಮುದ್ದಾದ ನಾಟಕ ಇದು…!!

This slideshow requires JavaScript.

‘ಬ್ರಹ್ಮ ಚಾರಿಟಬಲ್ ಟ್ರಸ್ಟ್’

ಅರ್ಪಿಸುವ

‘ಸಂಚಾರಿ ಥಿಯೇಟರ್’

ಅಭಿನಯಿಸುವ

“ಕಮಲಮಣಿ ಕಾಮಿಡಿ ಕಲ್ಯಾಣ” 

  30-12-2011

  ಸಂಜೆ 6:30 ಕ್ಕೆ  

  ಕೆ.ಎಚ್.ಕಲಾ ಸೌಧ, ಹನುಮಂತ ನಗರ

‘ಕಮಲಮಣಿ’ ಕಲ್ಯಾಣದ ಕಾಮಿಡಿ ವೀಡಿಯೊ!

 

ನಾಟಕ ವಾಚನದಲ್ಲಿ ‘ಸಂಚಾರಿ’ ತಂಡ

‘ಸಂಚಾರಿ ಥಿಯೇಟರ್’ ಕಲಾವಿದರು

‘ಸುಚಿತ್ರ ಕಲಾ ಕೇಂದ್ರ’ ಆಯೋಜಿಸುವ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ

ಕೆ.ವೈ.ನಾರಾಯಣ ಸ್ವಾಮಿ ಅವರ ಹೊಸ ನಾಟಕ “ವಿನುರ ವೇಮ” ನಾಟಕ ಕೃತಿಯನ್ನು ವಾಚನ ಮಾಡಲಿದ್ದಾರೆ.

24 ನೇ ಡಿಸೆಂಬರ್ 2011,

 ಸಂಜೆ 5:30ಕ್ಕೆ

 ಕಿ.ರಂ.ನುಡಿಮನೆಯಲ್ಲಿ

ವಿನುರ ವೇಮ

ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.

ಗೆ,

‘ಸಂಚಾರಿ ಥಿಯೇಟರ್’,

ಮಂಗಳಾ.ಎನ್ ಅವರ ನಿರ್ದೇಶನದ ‘ಹೀಗೆರಡು ಕಥೆಗಳು’ ನೋಡಿದೆ ನಿನ್ನೆ. ತುಂಬಾ ಇಷ್ಟವಾಯ್ತು. :) ಜಯಂತ್ ಕಾಯ್ಕಿಣಿಯವರ ಕಥೆ ‘ನೊ ಪ್ರೆಸೆಂಟ್ಸ್ ಪ್ಲೀಸ್’ ಕಥೆಯನ್ನು ರಂಗಕ್ಕಳವಡಿಸುವುದು ಸ್ವಲ್ಪ ಕಠಿಣವೇ ಸರಿ. ಹಾಗೆಯೇ ವಸುಧೇಂದ್ರ ಅವರ ‘ಶ್ರೀದೇವಿ ಮಹಾತ್ಮೆ’ ಕಥೆ ಓದುದಕ್ಕಿಂತಲೂ  ರಂಗದ ಮೇಲೆಯೇ ಹೆಚ್ಚು ಆಪ್ತವೆನಿಸಿತು. :)  ಮಂಗಳಾ ಹೀಗೇ ಹೊಸತನದ ಹಾಸ್ಯದ ಹೊನಲಿನ ನಾಟಕಗಳು ನಿಮ್ಮಿಂದ ಹೆಚ್ಚು ಹೆಚ್ಚು ಬರಲಿ. ನಿಮಗೂ ಗೊತ್ತು, ನಮ್ಮಲ್ಲಿಯ ‘ಉತ್ತಮ’ ಹಾಸ್ಯ ನಾಟಕಗಳ ಕೊರತೆ. :)

ಪ್ರೀತಿಯಿಂದ,

 

ಜಯಲಕ್ಷ್ಮಿ ಪಾಟಿಲ್.

         ನಾಟಕ ಬೆಂಗ್ಳೂರು-೨೦೧೧ ರ ರಂಗಸಂಭ್ರಮ!

 ಸಂಚಾರಿ ಥಿಯೇಟರ್

ವಸುಧೇಂದ್ರ ಮತ್ತು ಜಯಂತ ಕಾಯ್ಕಿಣಿ ಅವರ ಕತೆಗಳ ರಂಗರೂಪ

“ಹೀಗೆರಡು ಕತೆಗಳು”

(ಶ್ರೀದೇವಿ ಮಹಾತ್ಮೆ ಮತ್ತು ನೋ ಪ್ರೆಸೆಂಟ್ಸ್ ಪ್ಲೀಸ್)

15 ಡಿಸೆಂಬರ್ 2011

ಸಂಜೆ 7:30 ಕ್ಕೆ

ರಂಗಶಂಕರ

ನೀವು ಬನ್ನಿ, ಗೆಳೆಯರನ್ನು ಕರೆತನ್ನಿ!

This slideshow requires JavaScript.

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಪ್ರಾದೇಶಿಕ ಸಂಪನ್ಮೂಲ ಕೇಂದ್ರ ಬೆಂಗಳೂರು ಬೆಳಗಾಂವ್ ನಲ್ಲಿ  ಆಯೋಜಿಸಿದ್ದ “ಮಳೆಬಿಲ್ಲು ಮಕ್ಕಳ ನಾಟಕೋತ್ಸವ’ ದಲ್ಲಿ ಸಂಚಾರಿ ಥಿಯೇಟರ ಕುವೆಂಪು ಅವರ ಸಣ್ಣ ಕತೆ ಆಧಾರಿತ “ನರಿಗಳಿಗೇಕೆ ಕೋಡಿಲ್ಲ” ನಾಟಕವನ್ನು  ನಾಟಕೋತ್ಸವದ ಉದ್ಘಾಟನೆಯ ನಂತರ ಅಭಿನಯಿಸಿತು.

 ಹಿರಿಯಜ್ಜ ಏಣಗಿ ಬಾಳಪ್ಪನವರ ಉಪಸ್ಥಿತಿ ಕಲಾವಿದರೊಳಗೆ  ಸಂಚಲನ ಉಂಟು ಮಾಡಿ, ಪ್ರದರ್ಶನಕ್ಕೆ ಕಳೆಯೇರಿತ್ತು.

This slideshow requires JavaScript.

Follow

Get every new post delivered to your Inbox.

Join 31 other followers