‘ಸಂಚಾರಿ ಥಿಯೇಟರ್’
ಅರ್ಪಿಸುವ
“ಕುವೆಂಪು” ಅವರ ಪುಟಾಣಿ ಕತೆಯೊಂದನ್ನು ಆಧರಿಸಿದ ಮಕ್ಕಳ ನಾಟಕ
“ನರಿಗಳಿಗೇಕೆ ಕೋಡಿಲ್ಲ?”
26 ಜನವರಿ 2012
ಸಂಜೆ 7:30ಕ್ಕೆ
ರಂಗ ಶಂಕರ
ಮಲೆಗಳಲ್ಲಿನ ಮದುಮಗಳ ಅಪ್ಪ,
ಕಾನೂರು ಸುಬ್ಬಮ್ಮ ಹೆಗ್ಗಡತಿಯಪ್ಪ,
ಕುಪ್ಪಳ್ಳಿಯಾ ಪುಟ್ಟಪ್ಪ!
ಬರೆದಂತ ಮುದ್ದಾದ ಗುಬ್ಬಿಯಾ ಕತೆ ಇದು..
ನವಿಲುಕಲ್ಲು ಬೆಟ್ಟದಾ ಮೇಲ್ನಡೆದ ಕತೆ ಇದು..






