‘ಸಂಚಾರಿ ಥಿಯೇಟರ್’

ಅರ್ಪಿಸುವ

“ಕುವೆಂಪು” ಅವರ ಪುಟಾಣಿ ಕತೆಯೊಂದನ್ನು ಆಧರಿಸಿದ ಮಕ್ಕಳ ನಾಟಕ

“ನರಿಗಳಿಗೇಕೆ ಕೋಡಿಲ್ಲ?”

26 ಜನವರಿ 2012

ಸಂಜೆ  7:30ಕ್ಕೆ

ರಂಗ ಶಂಕರ

  

ಮಲೆಗಳಲ್ಲಿನ ಮದುಮಗಳ ಅಪ್ಪ,

    ಕಾನೂರು ಸುಬ್ಬಮ್ಮ ಹೆಗ್ಗಡತಿಯಪ್ಪ,

    ಕುಪ್ಪಳ್ಳಿಯಾ ಪುಟ್ಟಪ್ಪ!

    ಬರೆದಂತ ಮುದ್ದಾದ ಗುಬ್ಬಿಯಾ ಕತೆ ಇದು..

     ನವಿಲುಕಲ್ಲು ಬೆಟ್ಟದಾ ಮೇಲ್ನಡೆದ ಕತೆ ಇದು..