Archive for January, 2012


‘ಸಂಚಾರಿ ಥಿಯೇಟರ್’

ಅರ್ಪಿಸುವ

“ಕುವೆಂಪು” ಅವರ ಪುಟಾಣಿ ಕತೆಯೊಂದನ್ನು ಆಧರಿಸಿದ ಮಕ್ಕಳ ನಾಟಕ

“ನರಿಗಳಿಗೇಕೆ ಕೋಡಿಲ್ಲ?”

26 ಜನವರಿ 2012

ಸಂಜೆ  7:30ಕ್ಕೆ

ರಂಗ ಶಂಕರ

  

ಮಲೆಗಳಲ್ಲಿನ ಮದುಮಗಳ ಅಪ್ಪ,

    ಕಾನೂರು ಸುಬ್ಬಮ್ಮ ಹೆಗ್ಗಡತಿಯಪ್ಪ,

    ಕುಪ್ಪಳ್ಳಿಯಾ ಪುಟ್ಟಪ್ಪ!

    ಬರೆದಂತ ಮುದ್ದಾದ ಗುಬ್ಬಿಯಾ ಕತೆ ಇದು..

     ನವಿಲುಕಲ್ಲು ಬೆಟ್ಟದಾ ಮೇಲ್ನಡೆದ ಕತೆ ಇದು.. 


 

ರಂಗಾಯಣದ ವನರಂಗದಲ್ಲಿ ಸಂಚಾರಿ ಥಿಯೇಟರ್ ಅಭಿನಯಿಸಿದ

  ‘ನರಿಗಳಿಗೇಕೆ ಕೋಡಿಲ್ಲ?’ ನಾಟಕಕ್ಕೆ ತುಂಬಿ ತುಳುಕಿದ ಪ್ರೇಕ್ಷಕರು!!

ರಂಗಾಯಣದಲ್ಲಿ ನಡೆದ   “ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ” ದಲ್ಲಿ   ‘ನರಿಗಳಿಗೇಕೆ ಕೋಡಿಲ್ಲ?’

ನಾಟಕ ಪ್ರಯೋಗಕ್ಕೆ ಸಂಚಾರಿ ಕಲಾವಿದರ ಸಂಭ್ರಮ!

This slideshow requires JavaScript.

“ಸಂಚಾರಿ ಥಿಯೇಟರ್”

“ಬಹುರೂಪಿ” ರಾಷ್ಟ್ರೀಯ ನಾಟಕೋತ್ಸವದಲ್ಲಿ

“ಕುವೆಂಪು” ಅವರ ಪುಟಾಣಿ ಕತೆಯೊಂದನ್ನು ಆಧರಿಸಿದ ಮಕ್ಕಳ ನಾಟಕ

“ನರಿಗಳಿಗೇಕೆ ಕೋಡಿಲ್ಲ?”

ದಿನಾಂಕ :  22 ಜನವರಿ 2012 , ಭಾನುವಾರ

ಸ್ಥಳ : “ವನರಂಗ” (ಮೈಸೂರು-ರಂಗಾಯಣ)

ಸಮಯ : ಸಂಜೆ 7 ಗಂಟೆಗೆ


ಮೈಸೂರಿನ ಗೆಳೆಯರು ದಯವಿಟ್ಟು ನಿಮ್ಮ ಮಕ್ಕಳನ್ನು ಕರೆದುಕೊಂಡು ಬನ್ನಿ…

ಮಕ್ಕಳು ನೋಡಲೇಬೇಕಾದ ಮುದ್ದಾದ ನಾಟಕ ಇದು…!!

This slideshow requires JavaScript.

Follow

Get every new post delivered to your Inbox.

Join 35 other followers